1793 ರಲ್ಲಿ ಮೊತ್ತ ಮೊದಲಬಾರಿ ಬ್ರಿಟೀಷ ರೆದುರು ಸೆಟೆದುನಿಂತು ಸಮರವನ್ನು ಸಾರಿದ ಕೆಚ್ಚೆದೆಯ ವೀರ ಕೆರಳೀಯ
|
ಪಳಶೀರಾಜ |
'ಪಳಶೀರಾಜ' .'ವೀರ ಕೇರಳ ಸಿಂಹ' ಎಂಬುದು ಬ್ರಿಟೀಷರ ವಿರುದ್ದ ನಡೆಸಿದ ಯುದ್ದಗಳ ಪರಿಣಾಮವಾಗಿ ಲಭಿಸಿದ ಬಿರುದು . ನಮ್ಮ ಸ್ವಾತಂತ್ರ್ಯ ಚಳವಳಿ ಯ ಇತಿಹಾಸದಲ್ಲಿ ಅಮರನಾದ ಕೊಟ್ಟಾಯಂ ನ ವೀರ. ಬಾಲ್ಯ ಕಾಲದಲ್ಲಿಯೇ ಬ್ರಿಟೀಷರ ದಾಳಿಯಿಂದ ತನ್ನಸ್ವಂತ ರಾಜ್ಯವನ್ನು ವೈರಿಗಳಿಂದ ರಕ್ಷಿಸುವ ಪ್ರತಿಜ್ಞೆ ಯನ್ನು ಇಷ್ಟ ದೇವತೆ ಯಾದ 'ಭಗವತಿಯ ' ಮುಂದೆ ಮಾಡಿ ತನ್ನ ಕೊನೆಯ ಉಸಿರಿರುವ ತನಕ ರಾಜ್ಯಕ್ಕಾಗಿ ಬ್ರಿಟಿಷರ ಆಕ್ರಮಣದೆದುರು ಹೋರಾಡಿ ನವೆಂಬರ್ 30 ,1805 ರಂದು ವೀರ ಮರಣವನ್ನೈದ ಕೆಚ್ಚೆ ದೆಯ ಹೋರಾಟಗಾರ ಕೇರಳದ ಸಿಂಹ 'ಪಳಶೀರಾಜ'ನಿಗೆ ಪ್ರಣಾಮಗಳು .
No comments:
Post a Comment