Friday 21 August 2015

ಶಾಲೆಯ  ನೂತನ   ಭೋಜನ  ಗೃಹದ  ಉದ್ಘಾಟನೆಯನ್ನು  ಕುಂಬಳ ಉಪಜಿಲ್ಲಾ  ವಿದ್ಯಾಧಿಕಾರಿ ಶ್ರೀಯುತ  ಕೈಲಾಸ ಮೂರ್ತಿ ಇವರು  ದಿನಾಂಕ ೨೧/೦೮.೨೦೧೫ ರಂದು ನೆರವೇರಿಸಿದರು . ಎನ್ಮಕಜೆ  ಪಂಚಾಯತ್  ವಿಧ್ಯಾಭ್ಯಾಸ  ಸಮಿತಿ ಅಧ್ಯಕ್ಷ  ಬಿ .ಎಸ್  ಗಂಭೀರ ಇವರ  ಅಧ್ಯಕ್ಷತೆಯಲ್ಲಿ
ಸಭಾ ಕಾರ್ಯಕ್ರಮ  ನಡೆಯಿತು  . ಶಾಲಾ  ಪಿ ಟಿ ಏ  ಅಧ್ಯಕ್ಷ  ಲೋಕನಾಥ ಶೆಟ್ಟಿ , ಸಂಚಾಲಕ  ಕೃಷ್ಣ ಭಟ್  ಎಂ ಪಿ ಟಿ ಏ  ಅಧ್ಯಕ್ಷೆ  ಸವಿತಾ   ಪಿ ಟಿ ಏ  ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ  ಶ್ರೀಪತಿ ಭಟ್  ಉಪಸ್ಥಿತರಿದ್ದು  ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು  ಹಾಗೂ ಜಯಪ್ರಕಾಶ್  ಧನ್ಯವಾದ ವಿತ್ತರು 

Wednesday 19 August 2015


ಶಾಲಾ PTA  ಮಹಾಸಭೆ  ದಿನಾಂಕ ೧೮/೦೮ /೨೦೧೫  ರಂದು ನಡೆಯಿತು  ಶ್ರೀಯುತ  ಲೋಕನಾಥ  ಶೆಟ್ಟಿ  ಇವರನ್ನು  ಅಧ್ಯಕ್ಷರನ್ನಾಗಿ  ಮತ್ತು  ರಾಜಾರಾಮ ಶೆಟ್ಟಿ  ಇವರನ್ನು  ಉಪಾಧ್ಯಕ್ಷರನ್ನಾಗಿ  ಮುಂದುವರಿಸಲು  ಸರ್ವಾನುಮತದಿಂದ  ತೀರ್ಮಾನಿಸ ಲಾಯಿತು , ಸಭೆಯಲ್ಲಿ ಮಕ್ಕಳಿಗೆ ಸಮವಸ್ತ್ರ  ವಿತರಣೆ ಮಾಡಲಾಯಿತು 

Saturday 15 August 2015

                      ಸ್ವಾತಂತ್ರೋತ್ಸವ - 2015 .    ವಿವಿಧ  ಕಾರ್ಯಕ್ರಮ ಗಳೊಂದಿಗೆ  ಶಾಲೆಯಲ್ಲಿ                                                                                                              ಆಚರಿಸಲಾಯಿತು 

Tuesday 11 August 2015

ಡಾ| ಕಯ್ಯಾರ ಕಿಞ್ಞಣ್ಣ ರೈ ಇವರಿಗೆ  ಅಧ್ಯಾಪಕ  ವಿದ್ಯಾರ್ಥಿ ವೃಂಧದವರು    ಶ್ರದ್ದಾಂಜಲಿ  ಸಲ್ಲಿಸಿದರು 

Monday 10 August 2015

Vigyarangam kala sahithya vedi Inauguration 2015
School vegetable garden Work 2015