welcome
FLASH
Saturday 22 August 2015
Friday 21 August 2015
ಶಾಲೆಯ ನೂತನ ಭೋಜನ ಗೃಹದ ಉದ್ಘಾಟನೆಯನ್ನು ಕುಂಬಳ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಯುತ ಕೈಲಾಸ ಮೂರ್ತಿ ಇವರು ದಿನಾಂಕ ೨೧/೦೮.೨೦೧೫ ರಂದು ನೆರವೇರಿಸಿದರು . ಎನ್ಮಕಜೆ ಪಂಚಾಯತ್ ವಿಧ್ಯಾಭ್ಯಾಸ ಸಮಿತಿ ಅಧ್ಯಕ್ಷ ಬಿ .ಎಸ್ ಗಂಭೀರ ಇವರ ಅಧ್ಯಕ್ಷತೆಯಲ್ಲಿ
ಸಭಾ ಕಾರ್ಯಕ್ರಮ ನಡೆಯಿತು . ಶಾಲಾ ಪಿ ಟಿ ಏ ಅಧ್ಯಕ್ಷ ಲೋಕನಾಥ ಶೆಟ್ಟಿ , ಸಂಚಾಲಕ ಕೃಷ್ಣ ಭಟ್ ಎಂ ಪಿ ಟಿ ಏ ಅಧ್ಯಕ್ಷೆ ಸವಿತಾ ಪಿ ಟಿ ಏ ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ ಶ್ರೀಪತಿ ಭಟ್ ಉಪಸ್ಥಿತರಿದ್ದು ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಜಯಪ್ರಕಾಶ್ ಧನ್ಯವಾದ ವಿತ್ತರು
ಸಭಾ ಕಾರ್ಯಕ್ರಮ ನಡೆಯಿತು . ಶಾಲಾ ಪಿ ಟಿ ಏ ಅಧ್ಯಕ್ಷ ಲೋಕನಾಥ ಶೆಟ್ಟಿ , ಸಂಚಾಲಕ ಕೃಷ್ಣ ಭಟ್ ಎಂ ಪಿ ಟಿ ಏ ಅಧ್ಯಕ್ಷೆ ಸವಿತಾ ಪಿ ಟಿ ಏ ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ ಶ್ರೀಪತಿ ಭಟ್ ಉಪಸ್ಥಿತರಿದ್ದು ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಜಯಪ್ರಕಾಶ್ ಧನ್ಯವಾದ ವಿತ್ತರು
Subscribe to:
Posts (Atom)