Friday 19 June 2015

Inauguration and inspirational activity by Ramachandra Maniyani on Vayana Dinam2015

Monday 1 June 2015

2015 -16  ನೇ ವರ್ಷದ  ಶಾಲಾ ಪ್ರವೆಶೋತ್ಸವ ವನ್ನು  ವಿವಿಧತೆಯೊಂದಿಗೆ  ಶಾಲೆಯಲ್ಲಿ ಆಚರಿಸಲಾಯಿತು . ವಾರ್ಡ್ ಮೆಂಬರ್ ಬಿ ಎಸ್ ಗಾಂಭೀರ, ಶಾಲಾ ಮ್ಯಾನೇಜರ್  ಕೃಷ್ಣ ಭಟ್ , ಪಿ ಟಿಏ  ಅಧ್ಯಕ್ಷ  ರಾಜಾರಾಮ , ಮುಖ್ಯೋಪಾಧ್ಯಯ ಶ್ರೀಪತಿ ಭಟ್  ಇವರುಗಳು  ನಡೆದ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೂ  ವಿದ್ಯಾರ್ಥಿಗಳಿಗೆ  ಕಲಿಕೊಪಕರಣಗಳನ್ನು ವಿತರಿಸಲಾಯಿತು .
ನವೋಲ್ಲಾ ಸಭರಿತ ಮಕ್ಕಳು  ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು