Saturday 11 October 2014

ಕೈಲಾಸ್ ಸತ್ಯಾರ್ಥಿ(ಜನನ 11 ಜನವರಿ 1954) ಮಕ್ಕಳ ಹಕ್ಕುಗಳ ಹೋರಾಟಗಾರ ಮತ್ತು 2014 ರ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತರು. ಇವರು ಭಾರತದಲ್ಲಿ "ಬಚ್‍ಪನ್ ಬಚಾವೋ ಆಂದೋ"ದ ಮೂಲಕ ಸುಮಾರು 80 ಸಾವಿರ ಮಕ್ಕಳ ಬದುಕನ್ನು ಉತ್ತಮಗೊಳಿಸಲು ಪ್ರಯತ್ನಿಸಿದ್ದಾರೆ.ಇವರ ಈ ಕೆಲಸವನ್ನು ಗಮನಿಸಿ 2014ರ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪಾಕಿಸ್ತಾನ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಇವರೊ೦ದಿಗೆ ನೀಡಲಾಗಿದೆ.

No comments:

Post a Comment