Wednesday 24 September 2014

ಮಂಗಳ ಯಾನದ ಯಶಸ್ಸು ಹಾಗೂ ವಿಜ್ಞಾನಿಗಳ  ಸಾಧನೆಗಳನ್ನು ಶಾಲಾ ವಿಶೇಷ ಅಸೆಂಬ್ಲಿಯಲ್ಲಿ ಮಕ್ಕಳಿಗೆ ತಿಳಿಸಲಾಯಿತು. ವಿದ್ಯಾರ್ಥಿ ಚರಣರಾಜ್ ಸಿದ್ದಪಡಿದ ವಿಚಾರಗಳನ್ನು  ಅಸೆಂಬ್ಲಿಯಲ್ಲಿ ವಾಚಿಸಿದನು  ಮಕ್ಕಳು ಚಪ್ಪಾಳೆ ಗಳೊಂದಿಗೆ  ಭಾರತದ ಸಾಧನೆಯನ್ನು ಮೆಚ್ಚಿ ಸಂತೋಷಪಟ್ಟರು

No comments:

Post a Comment