Friday 21 August 2015

ಶಾಲೆಯ  ನೂತನ   ಭೋಜನ  ಗೃಹದ  ಉದ್ಘಾಟನೆಯನ್ನು  ಕುಂಬಳ ಉಪಜಿಲ್ಲಾ  ವಿದ್ಯಾಧಿಕಾರಿ ಶ್ರೀಯುತ  ಕೈಲಾಸ ಮೂರ್ತಿ ಇವರು  ದಿನಾಂಕ ೨೧/೦೮.೨೦೧೫ ರಂದು ನೆರವೇರಿಸಿದರು . ಎನ್ಮಕಜೆ  ಪಂಚಾಯತ್  ವಿಧ್ಯಾಭ್ಯಾಸ  ಸಮಿತಿ ಅಧ್ಯಕ್ಷ  ಬಿ .ಎಸ್  ಗಂಭೀರ ಇವರ  ಅಧ್ಯಕ್ಷತೆಯಲ್ಲಿ
ಸಭಾ ಕಾರ್ಯಕ್ರಮ  ನಡೆಯಿತು  . ಶಾಲಾ  ಪಿ ಟಿ ಏ  ಅಧ್ಯಕ್ಷ  ಲೋಕನಾಥ ಶೆಟ್ಟಿ , ಸಂಚಾಲಕ  ಕೃಷ್ಣ ಭಟ್  ಎಂ ಪಿ ಟಿ ಏ  ಅಧ್ಯಕ್ಷೆ  ಸವಿತಾ   ಪಿ ಟಿ ಏ  ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ  ಶ್ರೀಪತಿ ಭಟ್  ಉಪಸ್ಥಿತರಿದ್ದು  ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು  ಹಾಗೂ ಜಯಪ್ರಕಾಶ್  ಧನ್ಯವಾದ ವಿತ್ತರು 

No comments:

Post a Comment