2015 -16 ನೇ ವರ್ಷದ ಶಾಲಾ ಪ್ರವೆಶೋತ್ಸವ ವನ್ನು ವಿವಿಧತೆಯೊಂದಿಗೆ ಶಾಲೆಯಲ್ಲಿ ಆಚರಿಸಲಾಯಿತು . ವಾರ್ಡ್ ಮೆಂಬರ್ ಬಿ ಎಸ್ ಗಾಂಭೀರ, ಶಾಲಾ ಮ್ಯಾನೇಜರ್ ಕೃಷ್ಣ ಭಟ್ , ಪಿ ಟಿಏ ಅಧ್ಯಕ್ಷ ರಾಜಾರಾಮ , ಮುಖ್ಯೋಪಾಧ್ಯಯ ಶ್ರೀಪತಿ ಭಟ್ ಇವರುಗಳು ನಡೆದ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೂ ವಿದ್ಯಾರ್ಥಿಗಳಿಗೆ ಕಲಿಕೊಪಕರಣಗಳನ್ನು ವಿತರಿಸಲಾಯಿತು .
ನವೋಲ್ಲಾ ಸಭರಿತ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು
ನವೋಲ್ಲಾ ಸಭರಿತ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು
No comments:
Post a Comment