Sunday, 30 November 2014

 1793 ರಲ್ಲಿ    ಮೊತ್ತ ಮೊದಲಬಾರಿ ಬ್ರಿಟೀಷ ರೆದುರು  ಸೆಟೆದುನಿಂತು ಸಮರವನ್ನು ಸಾರಿದ  ಕೆಚ್ಚೆದೆಯ ವೀರ ಕೆರಳೀಯ
ಪಳಶೀರಾಜ
'ಪಳಶೀರಾಜ'  .'ವೀರ ಕೇರಳ ಸಿಂಹ' ಎಂಬುದು  ಬ್ರಿಟೀಷರ  ವಿರುದ್ದ  ನಡೆಸಿದ ಯುದ್ದಗಳ ಪರಿಣಾಮವಾಗಿ ಲಭಿಸಿದ ಬಿರುದು . ನಮ್ಮ ಸ್ವಾತಂತ್ರ್ಯ  ಚಳವಳಿ ಯ ಇತಿಹಾಸದಲ್ಲಿ  ಅಮರನಾದ ಕೊಟ್ಟಾಯಂ ನ  ವೀರ.  ಬಾಲ್ಯ ಕಾಲದಲ್ಲಿಯೇ ಬ್ರಿಟೀಷರ  ದಾಳಿಯಿಂದ ತನ್ನಸ್ವಂತ  ರಾಜ್ಯವನ್ನು ವೈರಿಗಳಿಂದ ರಕ್ಷಿಸುವ ಪ್ರತಿಜ್ಞೆ ಯನ್ನು  ಇಷ್ಟ ದೇವತೆ ಯಾದ 'ಭಗವತಿಯ '  ಮುಂದೆ  ಮಾಡಿ ತನ್ನ ಕೊನೆಯ ಉಸಿರಿರುವ ತನಕ  ರಾಜ್ಯಕ್ಕಾಗಿ ಬ್ರಿಟಿಷರ  ಆಕ್ರಮಣದೆದುರು  ಹೋರಾಡಿ  ನವೆಂಬರ್ 30 ,1805 ರಂದು ವೀರ ಮರಣವನ್ನೈದ  ಕೆಚ್ಚೆ ದೆಯ  ಹೋರಾಟಗಾರ   ಕೇರಳದ  ಸಿಂಹ 'ಪಳಶೀರಾಜ'ನಿಗೆ  ಪ್ರಣಾಮಗಳು .

Monday, 24 November 2014


''Life is a song –sing it. Life is a game – play it. Life is a challenge –meet it .
Life is a dream—realize it. Life is a scarifies-- offer it. Life is a love---enjoy it.''These are the words of Sri  Sathya Sai Baba the greatest spiritual and the  Social reformer of our country. 
On the eve of his 89th birthday of Sri Sathya Sai Seva Samithi of Katukukke village distributed sweets to the school children remembering the great  soul.
    
    Shri,  Sachidananda Khanderi distributing sweets  to school children
                     on 89th birthday of Sathya Sai baba.

Wednesday, 19 November 2014

Indira Gandhi Birth Anniversary
Indira Gandhi was one of the most charismatic leaders of
modern India whose ideas and activities touched different
spheres of India's public life and politics and left an imprint
on world affairs, especially, the Non-alignment Movement.
She was the Prime Minister for over fifteen-and-half years.
Indira Gandhi strengthened the democratic structure and
tradition of India. She had tremendous influence on the
masses. She was the champion of the National Integration
and took a lot of initiatives for promoting National Integration. As a mark of respect to the departed leader and for the initiative she had
 taken  for National Integration, every year her birthday is observed as National Integration Day in our country on November 19 .

Friday, 14 November 2014

ನೆಹರುವಿಗಿದೋ.... ನಮನಗಳು ..

ಜವಾಹರಲಾಲ್ ನೆಹರು (ನವೆಂಬರ್ 14, 1889 - ಮೇ 27, 1964) - ಭಾರತದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು.ಆಗಸ್ಟ್  15, 1947ರಿಂದ ಪ್ರಾರಂಭಿಸಿ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ 1918-1937
. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ 1929 ರಲ್ಲಿ  ಅಧ್ಯಕ್ಷರಾಗಿ ಚುನಾಯಿತರಾದರು . ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಾಲಕಳೆದರು ಕಳೆದರು.ಕ್ವಿಟ್ ಇಂಡಿಯ ಆಂದೋಲನದಲ್ಲಿ 1937-1947'ಭಾರತವನ್ನು ಬಿಟ್ಟು ತೊಲಗಿ' (Quit India Movement) ಭಾಗವಹಿಸಿ1942ರಲ್ಲಿ 32 ತಿಂಗಳು ಕಾರಾಗೃಹವಾಸ ಅನುಭವಿಸಿದ ಇವರು,1947 ಭಾರತದ ಮೊದಲ ಸರಕಾರವನ್ನುರಚಿಸಿದರು .

ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ 1947-1964

ನೆಹರೂರವರು 18 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು 1964ರ ಮೇ27 ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ 14 ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದಭಾಷಣ  "  ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳತೆಲ್ಲಾ ವನ್ನು ಮರೆತು ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಪವಿತ್ರ ಸಮಯದಲ್ಲಿ  ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆಅತ್ಯಂತ  ಮಹತ್ವವೆನಿಸುತ್ತದೆ ."
ಜವಾಹರಲಾಲ್‌ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
ಕಾನು ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.
      ಮೈಲುಗಟ್ಟಲೇ ಕ್ರಮಿಸಬೇಕಿದೆ, ಮೈಲುಗಟ್ಟಲೇ ಕ್ರಮಿಸಬೇಕಿದೆ.
                ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಬಾಲಸಭೆ  ಹಾಗೂ ಚಿತ್ರ ರಚನಾ ಚಟುವಟಿಕೆಗಳು