Wednesday, 19 August 2015


ಶಾಲಾ PTA  ಮಹಾಸಭೆ  ದಿನಾಂಕ ೧೮/೦೮ /೨೦೧೫  ರಂದು ನಡೆಯಿತು  ಶ್ರೀಯುತ  ಲೋಕನಾಥ  ಶೆಟ್ಟಿ  ಇವರನ್ನು  ಅಧ್ಯಕ್ಷರನ್ನಾಗಿ  ಮತ್ತು  ರಾಜಾರಾಮ ಶೆಟ್ಟಿ  ಇವರನ್ನು  ಉಪಾಧ್ಯಕ್ಷರನ್ನಾಗಿ  ಮುಂದುವರಿಸಲು  ಸರ್ವಾನುಮತದಿಂದ  ತೀರ್ಮಾನಿಸ ಲಾಯಿತು , ಸಭೆಯಲ್ಲಿ ಮಕ್ಕಳಿಗೆ ಸಮವಸ್ತ್ರ  ವಿತರಣೆ ಮಾಡಲಾಯಿತು 

Saturday, 15 August 2015

                      ಸ್ವಾತಂತ್ರೋತ್ಸವ - 2015 .    ವಿವಿಧ  ಕಾರ್ಯಕ್ರಮ ಗಳೊಂದಿಗೆ  ಶಾಲೆಯಲ್ಲಿ                                                                                                              ಆಚರಿಸಲಾಯಿತು 

Tuesday, 11 August 2015

ಡಾ| ಕಯ್ಯಾರ ಕಿಞ್ಞಣ್ಣ ರೈ ಇವರಿಗೆ  ಅಧ್ಯಾಪಕ  ವಿದ್ಯಾರ್ಥಿ ವೃಂಧದವರು    ಶ್ರದ್ದಾಂಜಲಿ  ಸಲ್ಲಿಸಿದರು 

Monday, 10 August 2015

Vigyarangam kala sahithya vedi Inauguration 2015
School vegetable garden Work 2015

Friday, 19 June 2015

Inauguration and inspirational activity by Ramachandra Maniyani on Vayana Dinam2015

Monday, 1 June 2015

2015 -16  ನೇ ವರ್ಷದ  ಶಾಲಾ ಪ್ರವೆಶೋತ್ಸವ ವನ್ನು  ವಿವಿಧತೆಯೊಂದಿಗೆ  ಶಾಲೆಯಲ್ಲಿ ಆಚರಿಸಲಾಯಿತು . ವಾರ್ಡ್ ಮೆಂಬರ್ ಬಿ ಎಸ್ ಗಾಂಭೀರ, ಶಾಲಾ ಮ್ಯಾನೇಜರ್  ಕೃಷ್ಣ ಭಟ್ , ಪಿ ಟಿಏ  ಅಧ್ಯಕ್ಷ  ರಾಜಾರಾಮ , ಮುಖ್ಯೋಪಾಧ್ಯಯ ಶ್ರೀಪತಿ ಭಟ್  ಇವರುಗಳು  ನಡೆದ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೂ  ವಿದ್ಯಾರ್ಥಿಗಳಿಗೆ  ಕಲಿಕೊಪಕರಣಗಳನ್ನು ವಿತರಿಸಲಾಯಿತು .
ನವೋಲ್ಲಾ ಸಭರಿತ ಮಕ್ಕಳು  ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು