Friday, 31 October 2014

A function to express  happiness for receiving the best blog award for U.P section  in Kumbla Sub-district was arranged in the school on 31-10-14 .Enmakaje Grama Pachayath education standing committee chairman BS Gambhir, PTA President Lokanath shetty, School Manager K.Krishna Bhat expressed happiness for the occasion Headmaster Shripathi Bhat spoke few words about the blog
Mr B S Gambhir in the presence of parents, teachers and students handed over the prize to Gopala krishna Bhat,the school teacher . The function was arranged by the students.

Thursday, 30 October 2014


Born: October 31, 1875
Died: December 15, 1950
Achievements: Successfully led Kheda Satyagraha and Bardoli revolt against British government; elected Ahmedabad's municipal president in 1922, 1924 and 1927; elected Congress President in 1931; was independent India's first Deputy Prime Minister and Home Minister; played a key role in political integration of India; conferred Bharat Ratna in 1991. Sardar Patel was popularly known as Iron Man of India. His full name was Vallabhbhai Patel. He played a leading role in the Indian freedom struggle and became the first Deputy Prime Minister and Home Minister of India. He is credited with achieving political integration of India.

Tuesday, 28 October 2014

ತರಕಾರಿ ಸ್ವಾವಲಂಬನೆ ' ಎಂಬ ಉದ್ದೇಶದೊಂದಿಗೆ ಶಾಲಾ ತರಕಾರಿ ತೋಟದ ನಿರ್ಮಾಣ ಕೆಲಸಗಳು ಅಧ್ಯಾಪಕ ಹಾಗೂ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಶಾಲಾ ಪರಿಸರದಲ್ಲಿ ನಡೆಯುತ್ತಿವೆ .

Friday, 24 October 2014

         ಶಾಲಾ ಮಟ್ಟದ ಕಲೋತ್ಸವವನ್ನು 24-10-2014 ಶುಕ್ರವಾರ ನಡೆಸಲಾಯಿತು   . ಮಕ್ಕಳು ಆಸಕ್ತಿಯಿಂದ ವಿವಿಧ           ಸ್ಪರ್ಧೆಗಳಲ್ಲಿ ಭಾಗವಹಿಸಿದರು .

Tuesday, 21 October 2014

ಮಕ್ಕಳಿಂದ ಸಾಬೂನು ತಯಾರಿ 
                              

ದೀಪಾವಳಿ  ಆಚರಣೆಯ ಮಹತ್ವ

  ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
  • ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
  • ಅಮಾವಾಸ್ಯೆಯ ಹಿಂದಿನ ದಿನ (ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ
  •   .ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ      ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
  • ದೀಪಾವಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತುರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
  •  ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದ
  • ತಮಸೋಮಾ ಜ್ಯೋತಿರ್ಗಮಯ .      ಚಿಣ್ಣರ ಮನದ ದೀಪ ಪ್ರಜ್ವಲಿಸಲಿ. 

Thursday, 16 October 2014

The 2014 Theme is:Family Farming: Feeding the World, Caring for the Earth

World Food Day is celebrated every year around the world on 16 October in honor of the date of the founding of the Food and Agriculture Organization of the United Nations in 1945. The day is celebrated widely by many other organisations concerned with food security, including the World Food Programme and the International Fund for Agricultural Development.The World Food Day theme for 2014 is Family Farming: “Feeding the world, caring for the earth”World Food Day is a day of action against hunger. On October 16, people around the world come together to declare their commitment to eradicate hunger in our lifetime.