Sunday, 19 February 2017

.. 
              ಮುಮ್ತಾಜ್. 6 ನೇ  ತರಗತಿ  ನಿಧನ  18 -02 -2017.  ವಿಧಿಯ ಕ್ರೂರ ಆಟಕ್ಕೆ  ಬಲಿಯಾದೆ. 
ನಿನ್ನ  ಆತ್ಮಕ್ಕೆ ಚಿರಶಾಂತಿ  ಲಭಿಸಲಿ 

Saturday, 11 February 2017

ಶಾಲಾ ವಾರ್ಷಿಕೋತ್ಸವದ  ತುಣುಕುಗಳು 2016 -17  
HONOURING VISHWAKUMAR    , OLD STUDENT 



Monday, 14 March 2016

Inauguration of yakshagana  classes for school children

Saturday, 20 February 2016

  ENMAKAJE PANCHAYATH ENGLISH NATAKOTSAVAM @ BAUP SCHOOL HELD ON 15-02-2016

Saturday, 6 February 2016

MOMENTS OF JOY 2016
ANNUAL DAY 05/02/2016
FANCY DRESS 2016
FANCY GRESS Insects spread diseases
CULTURAL   PROGRAMMES 2016

Friday, 11 September 2015

Friday, 21 August 2015

ಶಾಲೆಯ  ನೂತನ   ಭೋಜನ  ಗೃಹದ  ಉದ್ಘಾಟನೆಯನ್ನು  ಕುಂಬಳ ಉಪಜಿಲ್ಲಾ  ವಿದ್ಯಾಧಿಕಾರಿ ಶ್ರೀಯುತ  ಕೈಲಾಸ ಮೂರ್ತಿ ಇವರು  ದಿನಾಂಕ ೨೧/೦೮.೨೦೧೫ ರಂದು ನೆರವೇರಿಸಿದರು . ಎನ್ಮಕಜೆ  ಪಂಚಾಯತ್  ವಿಧ್ಯಾಭ್ಯಾಸ  ಸಮಿತಿ ಅಧ್ಯಕ್ಷ  ಬಿ .ಎಸ್  ಗಂಭೀರ ಇವರ  ಅಧ್ಯಕ್ಷತೆಯಲ್ಲಿ
ಸಭಾ ಕಾರ್ಯಕ್ರಮ  ನಡೆಯಿತು  . ಶಾಲಾ  ಪಿ ಟಿ ಏ  ಅಧ್ಯಕ್ಷ  ಲೋಕನಾಥ ಶೆಟ್ಟಿ , ಸಂಚಾಲಕ  ಕೃಷ್ಣ ಭಟ್  ಎಂ ಪಿ ಟಿ ಏ  ಅಧ್ಯಕ್ಷೆ  ಸವಿತಾ   ಪಿ ಟಿ ಏ  ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ  ಶ್ರೀಪತಿ ಭಟ್  ಉಪಸ್ಥಿತರಿದ್ದು  ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು  ಹಾಗೂ ಜಯಪ್ರಕಾಶ್  ಧನ್ಯವಾದ ವಿತ್ತರು 

Wednesday, 19 August 2015


ಶಾಲಾ PTA  ಮಹಾಸಭೆ  ದಿನಾಂಕ ೧೮/೦೮ /೨೦೧೫  ರಂದು ನಡೆಯಿತು  ಶ್ರೀಯುತ  ಲೋಕನಾಥ  ಶೆಟ್ಟಿ  ಇವರನ್ನು  ಅಧ್ಯಕ್ಷರನ್ನಾಗಿ  ಮತ್ತು  ರಾಜಾರಾಮ ಶೆಟ್ಟಿ  ಇವರನ್ನು  ಉಪಾಧ್ಯಕ್ಷರನ್ನಾಗಿ  ಮುಂದುವರಿಸಲು  ಸರ್ವಾನುಮತದಿಂದ  ತೀರ್ಮಾನಿಸ ಲಾಯಿತು , ಸಭೆಯಲ್ಲಿ ಮಕ್ಕಳಿಗೆ ಸಮವಸ್ತ್ರ  ವಿತರಣೆ ಮಾಡಲಾಯಿತು 

Saturday, 15 August 2015

                      ಸ್ವಾತಂತ್ರೋತ್ಸವ - 2015 .    ವಿವಿಧ  ಕಾರ್ಯಕ್ರಮ ಗಳೊಂದಿಗೆ  ಶಾಲೆಯಲ್ಲಿ                                                                                                              ಆಚರಿಸಲಾಯಿತು 

Tuesday, 11 August 2015

ಡಾ| ಕಯ್ಯಾರ ಕಿಞ್ಞಣ್ಣ ರೈ ಇವರಿಗೆ  ಅಧ್ಯಾಪಕ  ವಿದ್ಯಾರ್ಥಿ ವೃಂಧದವರು    ಶ್ರದ್ದಾಂಜಲಿ  ಸಲ್ಲಿಸಿದರು 

Monday, 10 August 2015

Vigyarangam kala sahithya vedi Inauguration 2015
School vegetable garden Work 2015

Friday, 19 June 2015

Inauguration and inspirational activity by Ramachandra Maniyani on Vayana Dinam2015

Monday, 1 June 2015

2015 -16  ನೇ ವರ್ಷದ  ಶಾಲಾ ಪ್ರವೆಶೋತ್ಸವ ವನ್ನು  ವಿವಿಧತೆಯೊಂದಿಗೆ  ಶಾಲೆಯಲ್ಲಿ ಆಚರಿಸಲಾಯಿತು . ವಾರ್ಡ್ ಮೆಂಬರ್ ಬಿ ಎಸ್ ಗಾಂಭೀರ, ಶಾಲಾ ಮ್ಯಾನೇಜರ್  ಕೃಷ್ಣ ಭಟ್ , ಪಿ ಟಿಏ  ಅಧ್ಯಕ್ಷ  ರಾಜಾರಾಮ , ಮುಖ್ಯೋಪಾಧ್ಯಯ ಶ್ರೀಪತಿ ಭಟ್  ಇವರುಗಳು  ನಡೆದ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೂ  ವಿದ್ಯಾರ್ಥಿಗಳಿಗೆ  ಕಲಿಕೊಪಕರಣಗಳನ್ನು ವಿತರಿಸಲಾಯಿತು .
ನವೋಲ್ಲಾ ಸಭರಿತ ಮಕ್ಕಳು  ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು 

Saturday, 21 March 2015

ನಿವೃತ್ತ  ಬಿ .ಎಸ್ .ಎಫ್ .ಯೋಧ  ಹಾಗೂ  ಶಾಲಾ ಹಿರಿಯ ವಿಧ್ಯಾರ್ಥಿ   ಶ್ರೀಯುತ  ಅಪ್ಪಯ ಮಣಿಯಾಣಿ   ಇವರೊಂದಿಗೆ ಭಾರತದ ಗಡಿ ಹಾಗೂ ರಕ್ಷಣಾ  ಪಡೆಗಳು  ವಿಷಯವಾಗಿ  ಮಕ್ಕಳಿಂದ  ಸಂವಾದ