welcome
FLASH
Friday, 10 March 2017
Sunday, 7 February 2016
Friday, 2 October 2015
Friday, 21 August 2015
ಶಾಲೆಯ ನೂತನ ಭೋಜನ ಗೃಹದ ಉದ್ಘಾಟನೆಯನ್ನು ಕುಂಬಳ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಯುತ ಕೈಲಾಸ ಮೂರ್ತಿ ಇವರು ದಿನಾಂಕ ೨೧/೦೮.೨೦೧೫ ರಂದು ನೆರವೇರಿಸಿದರು . ಎನ್ಮಕಜೆ ಪಂಚಾಯತ್ ವಿಧ್ಯಾಭ್ಯಾಸ ಸಮಿತಿ ಅಧ್ಯಕ್ಷ ಬಿ .ಎಸ್ ಗಂಭೀರ ಇವರ ಅಧ್ಯಕ್ಷತೆಯಲ್ಲಿ
ಸಭಾ ಕಾರ್ಯಕ್ರಮ ನಡೆಯಿತು . ಶಾಲಾ ಪಿ ಟಿ ಏ ಅಧ್ಯಕ್ಷ ಲೋಕನಾಥ ಶೆಟ್ಟಿ , ಸಂಚಾಲಕ ಕೃಷ್ಣ ಭಟ್ ಎಂ ಪಿ ಟಿ ಏ ಅಧ್ಯಕ್ಷೆ ಸವಿತಾ ಪಿ ಟಿ ಏ ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ ಶ್ರೀಪತಿ ಭಟ್ ಉಪಸ್ಥಿತರಿದ್ದು ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಜಯಪ್ರಕಾಶ್ ಧನ್ಯವಾದ ವಿತ್ತರು
ಸಭಾ ಕಾರ್ಯಕ್ರಮ ನಡೆಯಿತು . ಶಾಲಾ ಪಿ ಟಿ ಏ ಅಧ್ಯಕ್ಷ ಲೋಕನಾಥ ಶೆಟ್ಟಿ , ಸಂಚಾಲಕ ಕೃಷ್ಣ ಭಟ್ ಎಂ ಪಿ ಟಿ ಏ ಅಧ್ಯಕ್ಷೆ ಸವಿತಾ ಪಿ ಟಿ ಏ ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ ಶ್ರೀಪತಿ ಭಟ್ ಉಪಸ್ಥಿತರಿದ್ದು ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಜಯಪ್ರಕಾಶ್ ಧನ್ಯವಾದ ವಿತ್ತರು
Monday, 1 June 2015
2015 -16 ನೇ ವರ್ಷದ ಶಾಲಾ ಪ್ರವೆಶೋತ್ಸವ ವನ್ನು ವಿವಿಧತೆಯೊಂದಿಗೆ ಶಾಲೆಯಲ್ಲಿ ಆಚರಿಸಲಾಯಿತು . ವಾರ್ಡ್ ಮೆಂಬರ್ ಬಿ ಎಸ್ ಗಾಂಭೀರ, ಶಾಲಾ ಮ್ಯಾನೇಜರ್ ಕೃಷ್ಣ ಭಟ್ , ಪಿ ಟಿಏ ಅಧ್ಯಕ್ಷ ರಾಜಾರಾಮ , ಮುಖ್ಯೋಪಾಧ್ಯಯ ಶ್ರೀಪತಿ ಭಟ್ ಇವರುಗಳು ನಡೆದ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೂ ವಿದ್ಯಾರ್ಥಿಗಳಿಗೆ ಕಲಿಕೊಪಕರಣಗಳನ್ನು ವಿತರಿಸಲಾಯಿತು .
ನವೋಲ್ಲಾ ಸಭರಿತ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು
ನವೋಲ್ಲಾ ಸಭರಿತ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು
Subscribe to:
Posts (Atom)



























